ಸಾವಯವ ಕೃಷಿನ್ಯೂಸ್18
ಸಾವಯವ ಕೃಷಿಯ ಮೂಲ ಮಂತ್ರವೇ ಪಂಚಗವ್ಯ ಮತ್ತು ಜೀವಾಮೃತ
೧. ವಿಷಮುಕ್ತ ಆಹಾರ ಉತ್ಪಾದನೆ ಮೂಲ ಮಂತ್ರವೇ ಪಂಚಗವ್ಯ ಮತ್ತು ಜೀವಾಮೃತ.
೨. ಇತ್ತೀಚಿನ ದಿನಗಳಲ್ಲಿ ಡಿಕೊಂಪೊಸೆರ್ ಹೆಚ್ಚು ಬಳಕೆಯಾಗುತ್ತಿದೆ.
೩. ಘನ ರೂಪದಲ್ಲಿರುವ ಡಿಕೊಂಪೊಸೆರ್ ಕೃಷಿ ಇಲಾಖೆಯಲ್ಲಿ ಲಭ್ಯವಿದೆ.
೪. ಇದು ಕೀಟ ಪೀಡೆಗಳನ್ನು ಚೆನ್ನಾಗಿ ಹತೋಟಿ ಮಾಡುತ್ತದೆ.
ಈ ವಿಡಿಯೋವನ್ನು ನೋಡುವುದರ ಮೂಲಕ ನಿಮ್ಮ ಜಮೀನಿನಲ್ಲಿ ಸಾವಯವ ಪದಾರ್ಥವನ್ನು ಹೆಚ್ಚಿಸಿ ಮತ್ತು ನಿಮ್ಮ ರೈತ ಮಿತ್ರರೊಂದಿಗೆ ಶೇರ್ ಮತ್ತು ಲೈಕ್ ಮಾಡಿ.