Karnataka
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
AgroStar Krishi Gyaan
Pune, Maharashtra
13 Jan 19, 12:00 AM
ಈ ದಿನದ ಸಲಹೆ
ಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಕಲ್ಲಂಗಡಿಯಲ್ಲಿ ಪ್ಯೂಸೇರಿಯಂ ಬಾಡು ರೋಗ ನಿರ್ವಹಣೆ
• ತೀವ್ರ ಬಾಧಿತ ಗಿಡಗಳನ್ನು ಕಿತ್ತು ನಾಶಪಡಿಸಬೇಕು. • ರೋಗ ಹರಡುವಿಕೆ ತಡೆಗಟ್ಟಲು ಎಕರೆಗೆ 4 ಕಿ.ಗ್ರಾಂ. ಕಾರ್ಬಂಡೈಜಿಮ್ ಶಿಲೀಂಧ್ರನಾಶಕದ ದ್ರಾವಣದಿಂದ ಗಿಡಗಳ ಬುಡ ತೊಯ್ಯುವಂತೆ ಸುರಿಯಬೇಕು.
ಕಲ್ಲಂಗಡಿ
ಕೃಷಿ ಜ್ಞಾನ
14
0