AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಹತ್ತಿಯಲ್ಲಿ ನೀರಾವರಿ ಒದಗಿಸುವುದನ್ನು ನಿಲ್ಲಿಸಿ
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಹತ್ತಿಯಲ್ಲಿ ನೀರಾವರಿ ಒದಗಿಸುವುದನ್ನು ನಿಲ್ಲಿಸಿ
ಗುಲಾಬಿ ಕಾಯಿಕೊರಕದ ಬಾಧೆ ಕೀಟನಾಶಕಗಳನ್ನು ಬಳಸಿದ ನಂತರವೂ ತುಂಬಾ ಹೆಚ್ಚಿದ್ದರೆ ನಿಯಂತ್ರಣಕ್ಕಾಗಿ , ನೀರಾವರಿ ಒದಗಿಸುವುದನ್ನು ನಿಲ್ಲಿಸಿ ಮತ್ತು ಬೆಳೆಯ ಕೊಯ್ಯಲು ಮಾಡುವ ಕೊನೆ ಹಂತದಲ್ಲಿದೆ. ಅದಕ್ಕಾಗಿ ಈ ಹಂತದಲ್ಲಿ ನೀರಾವರಿ ಒದಗಿಸುವುದನ್ನು ತಪ್ಪಿಸುವುದು ಕೊನೆಯ ಆಯ್ಕೆಯಾಗಿದೆ. ಬೆಳೆಯು ಪಕ್ವತೆ ಹಂತದಲ್ಲಿದೆ.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
227
0