ಇಂದಿನ ಫೋಟೋಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಖರಬೂಜಾನಲ್ಲಿ ಎಲೆ ಸುರಂಗ ಕೀಟದ ಬಾಧೆ .
ರೈತರ ಹೆಸರು - ಶ್ರೀ ಸೆಂಥಿಲ್ ಕುಮಾರ್
ರಾಜ್ಯ-ತಮಿಳುನಾಡು
ಪರಿಹಾರ- ಕಾರ್ಟಾಪ ಹೈಡ್ರೋಕ್ಲೋರೈಡ್ 50% @ 25 ಗ್ರಾಂ ಪ್ರತಿ ಪಂಪ್ಗೆ ಸಿಂಪಡಿಸಬೇಕು. "
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.