ತಮಾಷೆಯ ಸಂಗತಿಗಳುತಮಾಷೆಯ ಸಂಗತಿಗಳು
ನಿನಗೆ ಗೊತ್ತೆ?
1.1838 ರಲ್ಲಿ ಕೊಯಮತ್ತೂರಿನಲ್ಲಿ ಬದನೆಕಾಯಿಯಲ್ಲಿ ಬರುವ ಜಿಗಿಹುಳುವಿನ ನಂಜಾಣು ರೋಗ ವರದಿಯಾಗಿದೆ.
2. ಕೇಂದ್ರೀಯ ಶುಷ್ಕ ಬೇಸಾಯ ಸಂಶೋಧನಾ ಸಂಸ್ಥೆ ಹೈದರಾಬಾದ್ನಲ್ಲಿದೆ.
3. ಪಶ್ಚಿಮ ಬಂಗಾಳವು ಭಾರತದ ಅತಿದೊಡ್ಡ ಅಕ್ಕಿ ಉತ್ಪಾದಿಸುವ ರಾಜ್ಯವಾಗಿದೆ.
4. ಭತ್ತದ ಧಾನ್ಯಗಳನ್ನು 8-12 ತಿಂಗಳು ಉಗ್ರಾಣದಲ್ಲಿ ಶೇಖರಿಸಿಡಲು, ಬೀಜದ ತೇವಾಂಶವು 12-13% ಆಗಿರಬೇಕು.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.