ಇಂದಿನ ಫೋಟೋಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ರಸ ಹೀರುವ ಕೀಟದ ಬಾಧೆಯಿಂದಾಗಿ ನೆಲಗಡಲೆ ಮೇಲೆ ಪರಿಣಾಮ
ರೈತನ ಹೆಸರು - ಶ್ರೀ ತೇಜರಾಮ್ ಭೈರವ
ರಾಜ್ಯ- ರಾಜಸ್ಥಾನ
ಸಲಹೆ - ಪ್ರತಿ ಪಂಪ್ಗೆ ಇಮಾಡಾಕ್ಲೋಪ್ರಿಡ್ 17.8% ಎಸ್.ಎಲ್ @ 15 ಮಿ.ಲಿ. ಯನ್ನು ಸಿಂಪಡಣೆ ಮಾಡಬೇಕು.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.