ಇಂದಿನ ಫೋಟೋಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಹತ್ತಿ ಬೆಳೆಯ ಆರೋಗ್ಯಕರ ಮತ್ತು ಹುರುಪಿನ ಬೆಳವಣಿಗೆಗೆ ಶಿಫಾರಸ್ಸು ಮಾಡಿದಂತೆ ರಸಗೊಬ್ಬರಗಳ ನಿರ್ವಹಣೆ
ರೈತನಹೆಸರು - ಶ್ರೀ. ದೇವಿಂದ್ರಪ್ಪ
ರಾಜ್ಯ - ಕರ್ನಾಟಕ
ಪರಿಹಾರ- ಯೂರಿಯಾ @ ೨೫ ಕೆಜಿ, ೧೦: ೨೬:೨೬ @೫೦ಕೆಜಿ, ಮೆಗ್ನೀಸಿಯಮ್ ಸಲ್ಫೇಟ್ @೮ ಕೆಜಿ ಪ್ರತಿ ಎಕರೆಗೆ ಈ ಎಲ್ಲಾ ರಸ ಗೊಬ್ಬರಗಳ ಪ್ರಮಾಣವನ್ನು ಕೊಡಬೇಕು.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.