ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಸೀತಾಫಲದಲ್ಲಿ ಹಿಟ್ಟು ತಿಗಣೆಯಬಾಧೆಯನ್ನು ತಡೆಯಿರಿ
ಮರದ ಸುತ್ತಲಿನ ಮಣ್ಣಿನಲ್ಲಿ ಹಿಟ್ಟು ತಿಗಣೆಯ ಅಂಟುಕೊಂಡಿರುತ್ತವೆ. ಈ ತಿಗಣೆಗೆಸೂಕ್ತವಾದ ವಾತಾವರಣವಿದ್ದಾಗಮರಗಳ ಮೇಲೆ ಏರುತ್ತವೆಮತ್ತು ಅಭಿವೃದ್ಧಿ ಹೊಂದುತ್ತಿರುವ ಹಣ್ಣುಗಳನ್ನು ಬಾಧಿಸುತ್ತವೆ. ಮರದ ಕಾಂಡದ ಸುತ್ತಲೂ ಪ್ಲಾಸ್ಟಿಕ್ ಬೆಂಡನ್ನು ಸುತ್ತಬೇಕು ಮತ್ತು ಗ್ರೀಸ್ ಅನ್ನು ನೆಲಮಟ್ಟದಿಂದ 1 ರಿಂದ 1.5 ಅಡಿ ಎತ್ತರಕ್ಕೆ ಲೇಪಿಸಬೇಕು. ಬೆಂಡ್ನ ಎರಡೂ ತುದಿಗಳನ್ನು ಸಗಣಿಯೊಂದಿಗೆ ಮುಚ್ಚಿ.