ಸಲಹಾ ಲೇಖನಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಮಾವಿನ ಕಾಂಡ ಕೊರಕದ ನಿಯಂತ್ರಣಕ್ಕಾಗಿ ಹೀಲರ ಮತ್ತು ಸೀಲರ ತಂತ್ರಜ್ಞಾನ
ಮಾವಿನ ಕಾಂಡ ಕೊರಕದ ನಿಯಂತ್ರಣಕ್ಕಾಗಿ ಹೀಲರ ಮತ್ತು ಸೀಲರ ಈ ತಂತ್ರಜ್ಞಾನವನ್ನು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (IIHR), ಬೆಂಗಳೂರು, ಇವರು ಅಭಿವೃದ್ಧಿಗೊಳಿಸಿದ್ದಾರೆ.
• ಪರಿಹಾರ ಶಾಶ್ವತವಾಗಿದೆ (ಅಂದರೆ ಅದೇ ಹಂಗಾಮಿನಲ್ಲಿ ಮತ್ತೆ ರೋಗಬಾಧೆಯಾಗುವುದಿಲ್ಲ). ಈ ಸೂತ್ರೀಕರಣವು ಕಾಣದ ರಂಧ್ರಗಳನ್ನು ಮತ್ತು ಕಾಣುವ ರಂಧ್ರಗಳನ್ನು ಸಂಪೂರ್ಣವಾಗಿ ಮುಚ್ಚಿಬಿಡುತ್ತದೆ.
• ತೊಗಟೆಯ ಶುಚಿಗೊಳಿಸುವಿಕೆ ಮತ್ತು ತದನಂತರ ಈ ಸೂತ್ರಿಕರಣವನ್ನು ಲೇಪಿಸುವಾಗ (ಸೀಲರ್ ಕಮ್ ಹೀಲರ್ ನ್ನು ಸಿಒಸಿ 40 ಗ್ರಾಂ / ಲೀಟರ್ + ಡಿಕ್ಲೋರೊವೊಸ್@ 5 ಮಿ.ಲೀ / ಲೀಟರ್ ಪ್ರತಿ ಕೆಜಿಗೆ) ಕಾನಂದ ಕೊರಕದ ಹಾನಿಯನ್ನು ನಿಯಂತ್ರಣಗಳು ಮಾಡುವುದಿಲ್ಲ ಆದರೆ ಮರದ ಬಾಧೆಯನ್ನು ತಡೆಯುವಲ್ಲಿ ರಕ್ಷಣೆ ಮಾಡುತ್ತದೆ ಮತ್ತು ಮರದ ಪುನರುಚೇತನವಾಗುವಲ್ಲಿ ಸಹಾಯ ಮಾಡುತ್ತದೆ
ವಿಶೇಷ ಪ್ರಯೋಜನಗಳು:
• ಮರ ಪೌಷ್ಟಿಕಾಂಶದೊಂದಿಗೆ ಪುನಶ್ಚೇತನವಾಗುತ್ತದೆ.
• ಈ ಸೂತ್ರೀಕರಣವು ಹನಿ ಹನಿ ಮಳೆಯಲ್ಲಿಯೂ ಕೂಡಾ ಲೇಪನ ಮಾಡಬಹುದು (ಆದರೆ ತಕ್ಷಣದ ಭಾರಿ ಮಳೆ ಲೇಪನದ ನಂತರ ಉಪಚರಿಸಿದ ರಂಧ್ರಗಳನ್ನು ತೊಳೆಕೊಂಡು ಹೋದರು ಕಾಂಡ ಕೊರಕದ ನಿಯಂತ್ರಣ ಮಾಡಬಹುದು ; 48 ಗಂಟೆಗಳ ನಂತರ ರಭಸದ ಮಳೆಯೂ ಕೂಡ ಸೂತ್ರೀಕರಣವನ್ನು ತೊಳೆದುಹಾಕಲು ಸಾಧ್ಯವಿಲ್ಲ.)
• ಅಭಿವೃದ್ಧಿಪಡಿಸಿದ ಸೂತ್ರೀಕರಣವು ಕಡಿಮೆ ವೆಚ್ಚದ್ದಾಗಿದೆ.
ಮೂಲ: ಐಐಎಚ್ಆರ್, ಬೆಂಗಳೂರು.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.