AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ನಿನಗೆ ಗೊತ್ತೆ?
ತಮಾಷೆಯ ಸಂಗತಿಗಳುತಮಾಷೆಯ ಸಂಗತಿಗಳು
ನಿನಗೆ ಗೊತ್ತೆ?
1. ಭಾರತದಲ್ಲಿ ಮಹಿಳಾ ರೈತರಿಗೆ ಅಧಿಕಾರ ನೀಡುವ ಸಲುವಾಗಿ, ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು ಮಹಿಳಾ ರೈತ ದಿನವಾಗಿ ಪ್ರತಿವರ್ಷ ಅಕ್ಟೋಬರ್ 15 ರಂದು ಆಚರಿಸಲು ನಿರ್ಧರಿಸಿದೆ 2. ರಾಜ್ ಕುಮಾರಿ ದೇವಿಯನ್ನು ಕಿಶನ್ ಚಾಚಿ ಎಂದೂ ಕರೆಯುತ್ತಾರೆ. 3. ಬಿಹಾರದ ಮುಜಫರ್ ಪುರ್ ಜಿಲ್ಲೆಯ ಆನಂದಪುರ್ ಗ್ರಾಮದ ರಾಜ್ ಕುಮಾರಿ ದೇವಿ ಗಣತಂತ್ರ ದಿನದ ಮುನ್ನಾದಿನದಂದು ಪದ್ಮಶ್ರೀ ಪ್ರಶಸ್ತಿಯನ್ನು 26 ಜನವರಿ 2019 ರಂದು ಪಡೆದಿದ್ದಾರೆ. . 4. ಒಡಿಶಾದ ಕೋಟಾಪುರ ಜಿಲ್ಲೆಯ ಕಮಲಾ ಪೂಜಾರಿ ಬುಡಕಟ್ಟು ಜನಾಂಗದ ಮಹಿಳೆ ಗಣತಂತ್ರ ದಿನದ ಮುನ್ನಾದಿನದಂದು ಪದ್ಮಶ್ರೀ ಪ್ರಶಸ್ತಿಯನ್ನು 26 ಜನವರಿ 2019 ರಂದು ಪಡೆದಿದ್ದಾರೆ.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
228
0