ಸಲಹಾ ಲೇಖನನ್ಯೂಸ್ 18
ದ್ರಾಕ್ಷಿಯಲ್ಲಿ ಹಿಟ್ಟು ತಿಗಣೆಯ ನಿರ್ವಹಣೆ
೧) ದ್ರಾಕ್ಷಿಯಲ್ಲಿ ಬರುವ ಮುಖ್ಯ ಕೀಟವಾಗಿದೆ.
೨) ಈ ಕೀಟವು ಸಾಮಾನ್ಯವಾಗಿ ಹಣ್ಣು ಬೀಡುವ ಸಮಯದಲ್ಲಿ ಹಿಟ್ಟು ತಿಗಣೆಯ ಬಾಧೆ ಹೆಚ್ಚಾಗಿ ಕಂಡು ಬರುತ್ತದೆ.
೩) ಜನವರಿ ಯಿಂದ ಮಾರ್ಚ್ ತಿಂಗಳಲ್ಲಿ ಬಾಧೆ ಹೆಚ್ಚು.
೪) ಈ ಕೀಟವು ದ್ರಾಕ್ಷಿಯ ಇಳುವರಿ ಯನ್ನು ಕುಂಠಿತಗೊಳಿಸುವುದು ಮತ್ತು ಹಣ್ಣುಗಳ ಗುಣಮಟ್ಟ ಹಾಳಾಗುತ್ತದೆ.
೫ ) ಲೆಕಾನಿಸಿಲಿಯಮ್ ಲೆಕಾನಿ ಅಥವಾ ಬ್ಯೂವೇರಿಯಾ ಬಾಸ್ಸಿಯಾನಾ @ 40 ಗ್ರಾಂನ್ನು 10 ಲೀಟರ್ ನೀರಿಗೆ ಬೇರೆಸಿ ಸಿಂಪಡಿಸಿ.
https://youtu.be/JMYPN1aCuc8
ಮೂಲ- ನ್ಯೂಸ್ 18
ಹೆಚ್ಚಿನ ಮಾಹಿತಿಯನ್ನು ಇನ್ನು ತಿಳಿಯಲು ಈ ವಿಡಿಯೋವನ್ನು ವೀಕ್ಷಿಸಿ ಮತ್ತು ಶೇರ್ ಮತ್ತು ಲೈಕ್ ಮಾಡಲು ಮರೆಯ ಬೇಡಿ.