AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಖಾದ್ಯ ತೈಲದ  ಆಮದು ಸುಂಕವನ್ನು ಕಡಿತಗೊಳಿಸಬಾರದು
ಕೃಷಿ ವಾರ್ತಾಅಗ್ರೋವನ್
ಖಾದ್ಯ ತೈಲದ ಆಮದು ಸುಂಕವನ್ನು ಕಡಿತಗೊಳಿಸಬಾರದು
ನವದೆಹಲಿ: ಆಗ್ನೇಯ ಏಷ್ಯಾದ ದೇಶಗಳೊಂದಿಗಿನ ಮುಕ್ತ ವ್ಯಾಪಾರ ಒಪ್ಪಂದದ ಪ್ರಕಾರ, ಸಂಸ್ಕರಿಸಿದ ತಾಳೆ ಎಣ್ಣೆಯ ಮೇಲಿನ ಸುಂಕವನ್ನು ಜನವರಿ 1 ರಿಂದ ಶೇ 50 ರಿಂದ 45 ಕ್ಕೆ ಮತ್ತು ಕಚ್ಚಾ ತಾಳೆ ಎಣ್ಣೆಯ ಮೇಲಿನ ಶೇಕಡಾ 5 ರಿಂದ 37.5 ರಷ್ಟು ಕಡಿತಗೊಳಿಸಲಾಗುವುದು. ಆದರೆ, ಹಣದುಬ್ಬರವನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರವು ಖಾದ್ಯ ತೈಲದ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡಬಾರದು. ಸುಂಕದಿಂದ ಹೆಚ್ಚುವರಿ ಹಣವನ್ನು ತೈಲಬೀಜ ಅಭಿವೃದ್ಧಿ ನಿಧಿಗೆ ಬಳಸಬೇಕೆಂದು ಸೊಲ್ವೆಂಟ್ ಎಕ್ಸ್‌ಟ್ರಾಕ್ಟರ್ಸ್ ಅಸೋಸಿಯೇಶನ್ ಆಫ್ ಇಂಡಿಯಾ ಒತ್ತಾಯಿಸಿದೆ.
ಭಾರತವು ವಿಶ್ವದ ಅತಿದೊಡ್ಡ ಪಾಮ್ ಆಯಿಲ್ ಆಮದು ಮಾಡಿಕೊಳ್ಳುವ ದೇಶದಲೊಂದಾಗಿದೆ. ವಾರ್ಷಿಕವಾಗಿ 90 ದಶಲಕ್ಷ ಟನ್ ಖಾದ್ಯ ತೈಲ ಆಮದಿನಲ್ಲಿ ಶೇಕಡಾ 62 ರಷ್ಟು ಭಾರತದಲ್ಲಿ ಆಗುತ್ತಿದೆ. ದೇಶದ ಒಟ್ಟು ಆಹಾರ ಧಾನ್ಯಗಳ ಆಮದಿನಲ್ಲಿ ಸುಮಾರು ರೂ.7,000 ಕೋಟಿ ಆಮದು ಆಗುತ್ತಿದೆ. ಮೂಲ - ಅಗ್ರೋವನ್, ೨೫ ಡಿಸೆಂಬರ್ ೨೦೧೯ ಈ ಮಾಹಿತಿಯು ನಿಮಗೆ ಸಹಾಯಕವಾಗಿದ್ದರೆ, ಫೋಟೋದ ಕೆಳಗಿನ ಹಳದಿ ಹೆಬ್ಬೆರಳಿನ ಗುರುತಿನ ಮೇಲೆ ಕ್ಲಿಕ್ ಮಾಡಿ ಮತ್ತು ಕೆಳಗಿನ ಆಯ್ಕೆಯ ಮೂಲಕ ನಿಮ್ಮ ಎಲ್ಲಾ ರೈತ ಸ್ನೇಹಿತರೊಂದಿಗೆ ಹಂಚಿಕೊಳ್ಳಿ!
63
0