AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಎಣ್ಣೆಕಾಳು ಬೆಳೆಗಳನ್ನು ಉತ್ತೇಜಿಸಲು ರೈತರಿಗೆ ಸಹಾಯಧನ
ಕೃಷಿ ವಾರ್ತಾAgrostar
ಎಣ್ಣೆಕಾಳು ಬೆಳೆಗಳನ್ನು ಉತ್ತೇಜಿಸಲು ರೈತರಿಗೆ ಸಹಾಯಧನ
ನವದೆಹಲಿ: ರೈತರು ಅಕ್ಕಿ ಮತ್ತು ಗೋಧಿ ಅಲ್ಲದೆ ಇತರ ಬೆಳೆಗಳತ್ತ ತಿರುಗಲು ಅನುಕೂಲವಾಗುವಂತೆ ಉತ್ತಮ ಗುಣಮಟ್ಟದ ಎಣ್ಣೆಕಾಳುಗಳನ್ನು ಬೆಳೆಸಲು ರೈತರಿಗೆ ಸಹಾಯಧನ ನೀಡಲು ಕೇಂದ್ರ ಸರ್ಕಾರ ಯೋಜಿಸುತ್ತಿದೆ. ಇದು ಪ್ರಸ್ತಕ ಸಾಲಿನಲ್ಲಿ ವಾರ್ಷಿಕವಾಗಿ ರೂ.70 ಸಾವಿರ ಕೋಟಿಗೆ ತಲುಪಿದ ಖಾದ್ಯ ತೈಲಗಳ ಆಮದನ್ನು ಕಡಿಮೆ ಮಾಡಲು ಭಾರತಕ್ಕೆ ಸಹಾಯ ಮಾಡುತ್ತದೆ.
134
0